.jpg) |
| ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನದಂದು ನಮ್ಮ ಶಾಲೆಯಲ್ಲಿ ಧ್ವಜಾರೋಹಣ ನಡೆಸುತ್ತಿರುವ ಮಜಿಬೈಲು ವಾರ್ಡಿನ ಮೆಂಬರ್ ಶ್ರೀಮತಿ ಆಶಾಲತಾ ಬಿ.ಎಂ |
ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ದಿನೇಶ್ ಸರ್ ಅವರು ಆಗಮಿಸಿದರು.ಕಾರ್ಯಕ್ರಮ ಆಯೋಜನೆಯ ಕುರಿತು ಉತ್ತಮ ಮಾತುಗಳನ್ನಾಡಿದರು.
 |
| ಕಾರ್ಯಕ್ರಮಕ್ಕೆ ಆಗಮಿಸಿರುವ ಹೆತ್ತವರು ಮತ್ತು ಊರವರು |
.jpg)
 |
| ಮಂಜೇಶ್ವರ ಬಿ.ಆರ್.ಸಿ ಯ BPC ವಿಜಯ ಕುಮಾರ್ ಸರ್ ಅವರು ಆಗಮಿಸಿದರು.ಕಾರ್ಯಕ್ರಮದ ಕುರಿತು ಪ್ರಶಂಸೆಯ ಮ ಾತುಗಳನ್ನಾಡಿದರು. |
 |
| ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಶಿವಶೆಟ್ಟಿ ಸರ್ ಅವರು ಕಾರ್ಯಕ್ರಮದಲ್ಲಿ ಆಸೀನರಿದ್ದು ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. |
 |
| ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಬಂಗೇರ ಸರ್ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದೇಶವನ್ನು ನೀಡಿದರು. |
 |
ಸಭಾ ಕಾರ್ಯಕ್ರಮ
|
ಮಕ್ಕಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಧರಿಸಿ ಎಲ್ಲರ ಮನರಂಜಿಸಿದರು👇👇
 |
| LIKHITHA.S IV STD |
 |
| AYISHATH MISRIYA.III STD |
 |
| AYISHATH AZMINA.IV STD |
 MOHAMMED RIFAN.III STD
|
 |
| DIYAN II STD |
FANCY DRESS VIDEO👇